May 27, 2014

ಆ ಕಾಲದಿಂದ ಇವತ್ತಿನವರೆಗೂ ಹುಚ್ಚು 'ಅಭಿವೃದ್ಧಿ' ನಡೆದು ಬಂದಿದ್ದು ಬಹುಷಃ ಹೀಗೆಯೇ...

"...ಈ ತಾಮ್ರ,ಈ ಹೊಲಗಳು-ಇವನ್ನು ಕಂಡರೆ ಸಾಕು.ನನ್ನೆದೆಯಲ್ಲಿ ಬೆಂಕಿಯೇ ಏಳುವುದು...
...ಬೇಗನೆ ಕೆಲಸ ಮಾಡಬೇಕೆಂಬ ಈ ಅವಸರವೇ ನಮ್ಮ ಕುಲಗೆಡಿಸಿತು...
...ಹೊಲವೆಂದರೇನು? ಜನರನ್ನು ಒಂದು ಕಡೆ ಕಟ್ಟಿಹಾಕುವ ಗೂಟವೇ ಅದು! ...ಮನುಷ್ಯ ಈ ತೆರನಾಗಿ,ಒಂದೇ ಕಡೆ ಕಟ್ಟಿಹಾಕಿದಂತೆ ನೆಲೆಸಿರಲು ಹುಟ್ಟಿದುದಲ್ಲ..."

...ಪುರುಹೂತನಿಗೆ ಮಾದ್ರ ವೃದ್ಧನ ಮಾತುಗಳು ಮನೋರಂಜಕವಾಗಿ ಕಂಡರೂ ಕೈಗೊಂಡ ಕೈದುಗಳನ್ನು ತ್ಯಜಿಸಿ ಈ ಜನಮಂಡಲದಲ್ಲಿ ಮಾನವ ಹಾಗೂ ಪಶು ಶತ್ರುಗಳ ನಡುವೆ ಬದುಕುವುದೇ ಅಸಾಧ್ಯವೆಂದು ತಿಳಿಯುತ್ತಿದ್ದ ಆತ...

...ಐವತ್ತು ವರ್ಷಗಳ ಮತ್ತಾದರೂ ವೃದ್ದನ ಮಾತು ಸತ್ಯವಾಯಿತು...

- ವೋಲ್ಗಾ ಗಂಗಾ
(ಪುರುಹೂತ,ಕಾಲ-ಕ್ರಿಸ್ತಪೂರ್ವ 2500)

No comments:

Post a Comment