May 20, 2014

ಇವತ್ತು ಆರತಿ ಮಾಡಿಸಿಕೊಂಡ ಗಂಗೆ
ನಾಳೆ ಮತ್ತೆ ಹೆಣಗಳನ್ನು ಹೊರುತ್ತಾಳೆ
ಕಾರ್ಖಾನೆಗಳ ಕೊಳಕು ತೊಳೆಯುತ್ತಾಳೆ
ದಿನ ಕಳೆದಂತೆ ಹೆಚ್ಚು ಮಲಿನವಾಗುತ್ತಾಳೆ
ಸಹಜತೆಯಿಂದ ದೂರವಾಗುತ್ತಾಳೆ...
ಎಂದಿನಂತೆ...

ಆ ತಾಳ್ಮೆಗೆ ಶರಣು...

(ನಮ್ಮ 
ಅಘನಾಶಿನಿ,ಶರಾವತಿಯರೇ
ಪುಣ್ಯವಂತೆಯರು...)

No comments:

Post a Comment